Events2025Literature, Art and Culture ‘ಸಂಸ್ಕೃತಿ ಸಂಭ್ರಮ’ ಕಾರ್ಯಕ್ರಮ ಸರಣಿಶುಕ್ರವಾರ, ಮಾರ್ಚ್ 21, 2025ರ ಸಂಜೆ 6ರಿಂದ 8ರವರೆಗೆ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರಸಂಗ ವೀಕ್ಷಿಸಲು ಎಲ್ಲರಿಗೂ ಆದರದ ಸ್ವಾಗತ.ಈ ಸಂದರ್ಭದಲ್ಲಿ, ಕನ್ನಡದ ಹಿರಿಯ ಸಾಹಿತಿ ಕೋಟ ಶಿವರಾಮ ಕಾರಂತರ ಕುರಿತು ಯು. ಆರ್. ಅನಂತಮೂರ್ತಿ ನೀಡಿರುವ ವಿಡಿಯೊ ಉಪನ್ಯಾಸದ ತುಣುಕನ್ನು ಪ್ರಸಾರ ಮಾಡಲಾಗುವುದು.ನೃತ್ಯ ಕಲಾವಿದೆ ಶ್ರೀಮತಿ ಕ್ಷಮಾ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ!
Ended 22 Mar 2025 Workshop Consultative Workshop on Continuous Professional DevelopmentMeaningful dialogues in professional development of teachers